Preaload Image

ಪದವಿ ಪೂರ್ವ ಶಿಕ್ಷಣ ಇಲಾಖೆಯಿಂದ ರಾಜ್ಯದಲ್ಲೇ ಏಕೈಕ ವಿದ್ಯಾರ್ಥಿಯಾಗಿ ನಮ್ಮ ಕಾಲೇಜಿನ ಕುಮಾರ ಬಿ ಪಿ ಮತ್ತು ಏಕೈಕ ಕಾರ್ಯಕ್ರಮಾಧಿಕಾರಿಯಾಗಿ ನಮ್ಮ ಕಾಲೇಜಿನ ಕ್ಯಾತೇಗೌಡ ಎಸ್ ಪಿ ರವರು ರಾಜ್ಯ ಗಣರಾಜ್ಯೋತ್ಸವ ಪಂಥಸಂಚಲನ ಕ್ಕೆ ಆಯ್ಕೆಯಾಗಿ ಕಾಲೇಜಿಗೆ ಕೀರ್ತಿ ತಂದಿರುತ್ತಾರೆ. ಇವರುಗಳನ್ನು ಜನತಾ ಶಿಕ್ಷಣ ಟ್ರಸ್ಟ್ ನ ಅಧ್ಯಕ್ಷರಾದ ಕೆ.ಎಸ್ ವಿಜಯ್ ಆನಂದ್ ರವರು,ಪ್ರಾಂಶುಪಾಲರು ಅಭಿನಂದಿಸಿದರು. ಈ ಸಂದರ್ಭದಲ್ಲಿ ಉಪನ್ಯಾಸಕರಾದ ಮರಿಗೌಡ ಬಿ ಕೆ ಚಂದ್ರಶೇಖರ್ ಸಿ ಜಿ,ಲೋಕೇಶ್ ಬಿ ಎಂ, ಯೋಗೇಶ್ ಮತ್ತು ರಾ.ಸೇ.ಯೋ ಘಟಕದ ನಾಯಕಿಯರು ಹಾಜರಿದ್ದರು

Covid awareness program in our PU College integrated bi district SP Dr Ashwini. Our President k.s. Vijay Anand joint secretary KR Dayanand. P.E.T Director ramalingaiah , principal k n veena. and orthers on the stage

ಇಂದು ನಮ್ಮ ಜನತಾ ಶಿಕ್ಷಣ ಟ್ರಸ್ಟ್ ನ ಸಮೂಹ ಸಂಸ್ಥೆಗಳ ನೌಕರರುಗಳ ವತಿಯಿಂದ ಮಂಡ್ಯ ಜಿಲ್ಲಾಸ್ಪತ್ರೆಗೆ ಬಹುಪಯೋಗಿ 20 ಐಸಿಯು ಮಾನಿಟರ್ ಗಳನ್ನು 10 ಲಕ್ಷದ 80 ಸಾವಿರ ರೂ ವೆಚ್ಚದಲ್ಲಿ ಮಾನ್ಯ ಅಧ್ಯಕ್ಷರಾದ ಕೆ ಎಸ್ ವಿಜಯ್ ಆನಂದ್ ರವರು ಮೀಮ್ಸ್ ನ ನಿರ್ದೇಶಕರಿಗೆ ಹಸ್ತಾಂತರಿಸಿದರು.